Thursday 19 July 2012

ನೂತನ ಕಾರ್ಯಕಾರಿ ಸಮಿತಿ

'ಕನ್ನಡಪ್ರಭ' ವರದಿ

ದಿನಾಂಕ 6-12-2008ರಂದು ಕುಣಿಗಲ್ ನ ಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಕುಣಿಗಲ್ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕೆ.ಎಚ್.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊತ್ತಗೆರೆ ಹೋಬಳಿ ವ್ಯಾಪ್ತಿಯ ಕಸಾಪ ಆಜೀವ ಸದಸ್ಯರ ಸಭೆಯಲ್ಲಿ ಕೊತ್ತಗೆರೆ ಹೋಬಳಿ ಘಟಕದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರು:       ತ.ನಂ.ಜ್ಞಾನೇಶ್ವರ

ಉಪಾಧ್ಯಕ್ಷರು: ಎಚ್.ಈ.ರಾಜಣ್ಣ

ಕಾರ್ಯದರ್ಶಿ: ಮುನಿಯಪ್ಪ

ಖಜಾಂಚಿ:      ಜಿ.ಶಿವರಾಮಯ್ಯ

ಸದಸ್ಯರು:     ವೀರತಿಪ್ಪಯ್ಯ
                   ಆರತಿ ದೇವರಾಜಶೆಟ್ಟಿ
                   ರೇವಣಸಿದ್ಧಪ್ಪ
                   ಮುದ್ದಿನ ಚಿಕ್ಕಣ್ಣ
                   ರಮೇಶ್
                   ದೊಡ್ಡಯ್ಯ
                   ರೇಣುಕಪ್ಪ

No comments:

Post a Comment